ಬಂಟ್ವಾಳ, ಎಪ್ರಿಲ್ 03, 2025 (ಕರಾವಳಿ ಟೈಮ್ಸ್) : ನರಿಕೊಂಬು ಗ್ರಾಮದ ಮರ್ದೋಳಿ ನಿವಾಸಿ ರಾಮ ಮೂಲ್ಯ ಅವರ ದ್ವಿತೀಯ ಪುತ್ರ ಚಿI ರಜತ್ ಎಂ ಆರ್ ಎಂಬವರ ವಿವಾಹವು ಬಂಟ್ವಾಳ-ಭಂಡಾರಿಬೆಟ್ಟು ನಿವಾಸಿ ಅನಿಲ್ ಕುಮಾರ್ ಅವರ ಪುತ್ರಿ ಚಿI ಸೌI ಅಪೂರ್ವ ಎಂಬ ವಧುವಿನೊಂದಿಗೆ ಮಾರ್ಚ್ 3 ರಂದು ಗುರುವಾರ ಸಜಿಪಮೂಡ-ಕಂದೂರು ಬಜಾರ್ ಅಡಿಟೋರಿಯಂ ಸಭಾಂಗಣದಲ್ಲಿ ನೆರವೇರಿತು.
ವಿವಾಹ ಸಮಾರಂಭದಲ್ಲಿ ವಿವಿಧ ಗಣ್ಯರು, ಬಂಧು-ಮಿತ್ರರು ಭಾಗವಹಿಸಿ ನವ ವಧೂ-ವರರಿಗೆ ಶುಭ ಹಾರೈಸಿದರು.
0 comments:
Post a Comment