ಬಂಟ್ವಾಳದಲ್ಲಿ ಚದುರಿದ ಮಳೆ : ಸಂಗಬೆಟ್ಟು ಗ್ರಾಮದ ಮನೆ-ತೋಟಗಳಿಗೆ ಹಾನಿ - Karavali Times ಬಂಟ್ವಾಳದಲ್ಲಿ ಚದುರಿದ ಮಳೆ : ಸಂಗಬೆಟ್ಟು ಗ್ರಾಮದ ಮನೆ-ತೋಟಗಳಿಗೆ ಹಾನಿ - Karavali Times

728x90

15 April 2025

ಬಂಟ್ವಾಳದಲ್ಲಿ ಚದುರಿದ ಮಳೆ : ಸಂಗಬೆಟ್ಟು ಗ್ರಾಮದ ಮನೆ-ತೋಟಗಳಿಗೆ ಹಾನಿ

ಬಂಟ್ವಾಳ, ಎಪ್ರಿಲ್ 15, 2025 (ಕರಾವಳಿ ಟೈಮ್ಸ್) : ತಾಲೂಕಿನ ವಿವಿಧೆಡೆ ಕಳೆದ ಕೆಲ ದಿನಗಳಿಂದ ಚದುರಿದಂತೆ ಗಾಳಿ-ಮಳೆಯಾಗುತ್ತಿದ್ದು, ಮಳೆ ಹಾನಿ ಘಟನೆಗಳು ವರದಿಯಾಗಿದೆ. ಸಂಗಬೆಟ್ಟು ಗ್ರಾಮದ ಬೋರುಗುಡ್ಡೆ ನಿವಾಸಿ ನೀಲಯ ನಾಯ್ಕ್ ಬಿನ್ ಈಶ್ವರ್ ನಾಯ್ಕ್ ಅವರ ವಾಸ್ತವ್ಯದ ಮನೆಗೆ ಭಾಗಶಃ ಹಾನಿ ಸಂಭವಿಸಿದೆ. ಸಂಗಬೆಟ್ಟು ಗ್ರಾಮದ ಸಿದ್ದಕಟ್ಟೆ ನಿವಾಸಿಗಳಾದ ದಿವಾಕರ್ ನಾಯಕ್ ಬಿನ್ ಗೋವಿಂದ ನಾಯಕ್ ಹಾಗೂ ರವೀಂದ್ರ ನಾಯಕ್ ಬಿನ್ ಗೋವಿಂದ ನಾಯಕ್ ಅವರುಗಳ ಅಡಿಕೆ ತೋಟಗಳಿಗೆ ಭಾಗಶಃ ಹಾನಿಯಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳದಲ್ಲಿ ಚದುರಿದ ಮಳೆ : ಸಂಗಬೆಟ್ಟು ಗ್ರಾಮದ ಮನೆ-ತೋಟಗಳಿಗೆ ಹಾನಿ Rating: 5 Reviewed By: karavali Times
Scroll to Top