ಬೆಳ್ತಂಗಡಿ : ಶಾಲೆಯಲ್ಲಿ ಬೆಳೆಸಿದ ಹಣ್ಣು-ತರಕಾರಿ ಸಿಎಂಗೆ ನೀಡಿ ಸಂಭ್ರಮಿಸಿದ ಕೂತ್ಲೂರು ಸರಕಾರಿ ಶಾಲಾ ಮಕ್ಕಳು : ಶಾಲೆಗೆರಡು ಕಂಪ್ಯೂಟರ್ ಗಿಫ್ಟ್ ನೀಡಿ ಮಕ್ಕಳ ಬೆನ್ನು ತಟ್ಟಿದ ಸಿದ್ದರಾಮಯ್ಯ - Karavali Times ಬೆಳ್ತಂಗಡಿ : ಶಾಲೆಯಲ್ಲಿ ಬೆಳೆಸಿದ ಹಣ್ಣು-ತರಕಾರಿ ಸಿಎಂಗೆ ನೀಡಿ ಸಂಭ್ರಮಿಸಿದ ಕೂತ್ಲೂರು ಸರಕಾರಿ ಶಾಲಾ ಮಕ್ಕಳು : ಶಾಲೆಗೆರಡು ಕಂಪ್ಯೂಟರ್ ಗಿಫ್ಟ್ ನೀಡಿ ಮಕ್ಕಳ ಬೆನ್ನು ತಟ್ಟಿದ ಸಿದ್ದರಾಮಯ್ಯ - Karavali Times

728x90

7 April 2025

ಬೆಳ್ತಂಗಡಿ : ಶಾಲೆಯಲ್ಲಿ ಬೆಳೆಸಿದ ಹಣ್ಣು-ತರಕಾರಿ ಸಿಎಂಗೆ ನೀಡಿ ಸಂಭ್ರಮಿಸಿದ ಕೂತ್ಲೂರು ಸರಕಾರಿ ಶಾಲಾ ಮಕ್ಕಳು : ಶಾಲೆಗೆರಡು ಕಂಪ್ಯೂಟರ್ ಗಿಫ್ಟ್ ನೀಡಿ ಮಕ್ಕಳ ಬೆನ್ನು ತಟ್ಟಿದ ಸಿದ್ದರಾಮಯ್ಯ

ಬೆಂಗಳೂರು, ಎಪ್ರಿಲ್ 07, 2025 (ಕರಾವಳಿ ಟೈಮ್ಸ್) : ಬೆಳ್ತಂಗಡಿ ತಾಲೂಕಿನ ಕೂತ್ಲೂರು ಸರಕಾರಿ ಶಾಲೆಯ ಮಕ್ಕಳು ಶಾಲೆಯ ಆವರಣದಲ್ಲಿ ತಮ್ಮ ಕಲಿಕೆಯ ಭಾಗವಾಗಿ ಬೆಳೆಸಿದ ಹಣ್ಣು ತರಕಾರಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿ ಸಂಭ್ರಮಿಸಿದರು. ಮುಖ್ಯಮಂತ್ರಿಗಳು ಮಕ್ಕಳನ್ನು ಶ್ಲಾಘಿಸಿ ಶಾಲೆಗೆ ಎರಡು ಕಂಪ್ಯೂಟರ್‍ಗಳನ್ನು ಉಡುಗೊರೆಯಾಗಿ ನೀಡಿದರು. 

ಶಾಲೆಯ ಶಿಕ್ಷಕ ವೃಂದ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ಯುವ ನಾಯಕ ರಕ್ಷಿತ್ ಶಿವರಾಮ್ ಅವರು ಈ ಸಂದರ್ಭ ಉಪಸ್ಥಿತರಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಬೆಳ್ತಂಗಡಿ : ಶಾಲೆಯಲ್ಲಿ ಬೆಳೆಸಿದ ಹಣ್ಣು-ತರಕಾರಿ ಸಿಎಂಗೆ ನೀಡಿ ಸಂಭ್ರಮಿಸಿದ ಕೂತ್ಲೂರು ಸರಕಾರಿ ಶಾಲಾ ಮಕ್ಕಳು : ಶಾಲೆಗೆರಡು ಕಂಪ್ಯೂಟರ್ ಗಿಫ್ಟ್ ನೀಡಿ ಮಕ್ಕಳ ಬೆನ್ನು ತಟ್ಟಿದ ಸಿದ್ದರಾಮಯ್ಯ Rating: 5 Reviewed By: karavali Times
Scroll to Top