ಮಿತ್ತಬೈಲು ಮಸೀದಿ ಮಾಜಿ ಅಧ್ಯಕ್ಷ ಮುಹಮ್ಮದಾಲಿ ನಿಧನಕ್ಕೆ ಸ್ಪೀಕರ್, ಮಾಜಿ ಸಚಿವರ ಸಹಿತ ಗಣ್ಯರ ಸಂತಾಪ - Karavali Times ಮಿತ್ತಬೈಲು ಮಸೀದಿ ಮಾಜಿ ಅಧ್ಯಕ್ಷ ಮುಹಮ್ಮದಾಲಿ ನಿಧನಕ್ಕೆ ಸ್ಪೀಕರ್, ಮಾಜಿ ಸಚಿವರ ಸಹಿತ ಗಣ್ಯರ ಸಂತಾಪ - Karavali Times

728x90

26 February 2025

ಮಿತ್ತಬೈಲು ಮಸೀದಿ ಮಾಜಿ ಅಧ್ಯಕ್ಷ ಮುಹಮ್ಮದಾಲಿ ನಿಧನಕ್ಕೆ ಸ್ಪೀಕರ್, ಮಾಜಿ ಸಚಿವರ ಸಹಿತ ಗಣ್ಯರ ಸಂತಾಪ

 ಬಂಟ್ವಾಳ, ಫೆಬ್ರವರಿ 27, 2025 (ಕರಾವಳಿ ಟೈಮ್ಸ್) : ಬಿ ಸಿ ರೋಡು ಸಮೀಪದ ಮಿತ್ತಬೈಲು ಮುಹಿಯುದ್ದೀನ್ ಜುಮಾ ಮಸೀದಿ ಮಾಜಿ ಅಧ್ಯಕ್ಷ, ಶಾಂತಿಅಂಗಡಿ ನಿವಾಸಿ ಎಸ್ ಎಂ ಮುಹಮ್ಮದ್ ಅಲಿ ಶಾಂತಿಂಗಡಿ ಅವರ ನಿಧನಕ್ಕೆ ವಿಧಾನಸಭಾ ಸ್ಪೀಕರ್ ಯು ಟಿ ಖಾದರ, ಮಾಜಿ ಸಚಿವ ರಮಾನಾಥ ರೈ, ದ.ಕ. ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಬಂಟ್ವಾಳ ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಜಿ ಮುಹಮ್ಮದ್ ಹನೀಫ್ ಗೋಳ್ತಮಜಲು, ಬಂಟ್ವಾಳ ಪುರಸಭಾ ಮಾಜಿ ಅಧ್ಯಕ್ಷ ಮುಹಮ್ಮದ್ ಶರೀಫ್ ಶಾಂತಿಅಂಗಡಿ, ಗೇರು ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಹಾಜಿ ಬಿ ಎಚ್ ಖಾದರ್, ಇರ್ಶಾದ್ ದಾರಿಮಿ ಅಲ್-ಜಝರಿ ಮಿತ್ತಬೈಲು ಸಹಿತ ಹಲವು ಮಂದಿ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಮಿತ್ತಬೈಲು ಮಸೀದಿ ಮಾಜಿ ಅಧ್ಯಕ್ಷ ಮುಹಮ್ಮದಾಲಿ ನಿಧನಕ್ಕೆ ಸ್ಪೀಕರ್, ಮಾಜಿ ಸಚಿವರ ಸಹಿತ ಗಣ್ಯರ ಸಂತಾಪ Rating: 5 Reviewed By: lk
Scroll to Top