ಮಂಗಳೂರು, ಜನವರಿ 30, 2024 (ಕರಾವಳಿ ಟೈಮ್ಸ್) : ತಾಲೂಕಿನ ನೀರುಮಾರ್ಗ ಸಮೀಪದ ಬಿತ್ತುಪಾದೆ ನಿವಾಸಿ ಮರ್ಹೂಂ ಹೈದರ್ ಅವರ ಮಕ್ಕಳಾದ ಅಬ್ದುಲ್ ರಹೀಂ ಹಾಗೂ ಝೈನಬಾ ಅವರ ವಿವಾಹ ಸಮಾರಂಭವು ಕ್ರಮವಾಗಿ ಅಡ್ಡೂರು-ಆದ್ಯಪಾಡಿ ನಿವಾಸಿ ಇಬ್ರಾಹಿಂ ಅವರ ಸುಪುತ್ರಿ ಫರ್ಝಾನಾ ಎಂಬ ವಧು ಹಾಗೂ ಉಳ್ಳಾಲ ಮುಕ್ಕಚ್ಚೇರಿ ನಿವಾಸಿ ಯು ಕೆ ಲತೀಫ್ ಅವರ ಸುಪುತ್ರ ಅತೂಫ್ ಅಬೂಬಕ್ಕರ್ ಎಂಬ ವರನೊಂದಿಗೆ ಜನವರಿ 30 ರಂದು ಗುರುವಾರ ಉಳ್ಳಾಲ ತಾಜ್ ಮಹಲ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು, ಬಂಧು-ಮಿತ್ರರು ಭಾಗವಹಿಸಿ ನೂತನ ವಧೂ-ವರರಿಗೆ ಶುಭ ಹಾರೈಸಿದರು.
30 January 2025
- Blogger Comments
- Facebook Comments
Subscribe to:
Post Comments (Atom)
0 comments:
Post a Comment