ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆ : ಅಲ್ಲಿಪಾದೆ ಸೈಂಟ್ಸ್ ಜೋನ್ಸ್ ಶಾಲಾ ವಿದ್ಯಾರ್ಥಿ ಮುಶ್ತಾಕ್ ರಾಜ್ಯ ಮಟ್ಟಕ್ಕೆ ಆಯ್ಕೆ - Karavali Times ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆ : ಅಲ್ಲಿಪಾದೆ ಸೈಂಟ್ಸ್ ಜೋನ್ಸ್ ಶಾಲಾ ವಿದ್ಯಾರ್ಥಿ ಮುಶ್ತಾಕ್ ರಾಜ್ಯ ಮಟ್ಟಕ್ಕೆ ಆಯ್ಕೆ - Karavali Times

728x90

1 October 2024

ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆ : ಅಲ್ಲಿಪಾದೆ ಸೈಂಟ್ಸ್ ಜೋನ್ಸ್ ಶಾಲಾ ವಿದ್ಯಾರ್ಥಿ ಮುಶ್ತಾಕ್ ರಾಜ್ಯ ಮಟ್ಟಕ್ಕೆ ಆಯ್ಕೆ

 ಬಂಟ್ವಾಳ, ಅಕ್ಟೋಬರ್ 01, 2024 (ಕರಾವಳಿ ಟೈಮ್ಸ್) : ಎಸ್ ಡಿ ಎಂ ಮಂಗಳ ಜ್ಯೋತಿ ಸಮಗ್ರ ಶಾಲೆ ವಾಮಂಜೂರು, ಮಂಗಳೂರು ಇಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಬಂಟ್ವಾಳ ಅಲ್ಲಿಪಾದೆಯ ಸೈಂಟ್ ಜೋನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿ ಮುಹಮ್ಮದ್ ಮುಶ್ತಾಕ್ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

  • Blogger Comments
  • Facebook Comments

0 comments:

Post a Comment

Item Reviewed: ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆ : ಅಲ್ಲಿಪಾದೆ ಸೈಂಟ್ಸ್ ಜೋನ್ಸ್ ಶಾಲಾ ವಿದ್ಯಾರ್ಥಿ ಮುಶ್ತಾಕ್ ರಾಜ್ಯ ಮಟ್ಟಕ್ಕೆ ಆಯ್ಕೆ Rating: 5 Reviewed By: karavali Times
Scroll to Top