ಸರ್ವಜನಾಂಗದವರಿಗೆ ಮಾರ್ಗದರ್ಶಕರಾಗಿದ್ದ ತಂಙಳ್ ಅಗಲಿಕೆ ನಾಡಿನ ಧಾರ್ಮಿಕ, ಸಾಮಾಜಿಕ, ಸೌಹಾರ್ದ ಪರಂಪರೆಗೆ ದೊಡ್ಡ ನಷ್ಟ : ಸಯ್ಯಿದ್ ಕೂರತ್ ತಂಙಳ್ ನಿಧನಕ್ಕೆ ಮಾಜಿ ಸಚಿವ ರೈ ಕಂಬನಿ - Karavali Times ಸರ್ವಜನಾಂಗದವರಿಗೆ ಮಾರ್ಗದರ್ಶಕರಾಗಿದ್ದ ತಂಙಳ್ ಅಗಲಿಕೆ ನಾಡಿನ ಧಾರ್ಮಿಕ, ಸಾಮಾಜಿಕ, ಸೌಹಾರ್ದ ಪರಂಪರೆಗೆ ದೊಡ್ಡ ನಷ್ಟ : ಸಯ್ಯಿದ್ ಕೂರತ್ ತಂಙಳ್ ನಿಧನಕ್ಕೆ ಮಾಜಿ ಸಚಿವ ರೈ ಕಂಬನಿ - Karavali Times

728x90

8 July 2024

ಸರ್ವಜನಾಂಗದವರಿಗೆ ಮಾರ್ಗದರ್ಶಕರಾಗಿದ್ದ ತಂಙಳ್ ಅಗಲಿಕೆ ನಾಡಿನ ಧಾರ್ಮಿಕ, ಸಾಮಾಜಿಕ, ಸೌಹಾರ್ದ ಪರಂಪರೆಗೆ ದೊಡ್ಡ ನಷ್ಟ : ಸಯ್ಯಿದ್ ಕೂರತ್ ತಂಙಳ್ ನಿಧನಕ್ಕೆ ಮಾಜಿ ಸಚಿವ ರೈ ಕಂಬನಿ

ಮಂಗಳೂರು, ಜುಲೈ 08, 2024 (ಕರಾವಳಿ ಟೈಮ್ಸ್) : ಉಳ್ಳಾಲ ಖಾಝಿ ಸಯ್ಯಿದ್ ಕೂರತ್ ತಂಙಳ್ ಅವರ ನಿಧನಕ್ಕೆ ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ ರಮಾನಾಥ ರೈ ತೀವ್ರ ಸಂತಾಪ ಸೂಚಿಸಿದ್ದಾರೆ. 

ಇಸ್ಲಾಮಿಕ್ ವಿದ್ವಾಂಸರಾದ ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಙಳ್ ಕೂರ ಅವರ ನಿಧನದ ವಾರ್ತೆ ತಿಳಿದು ಮನಸ್ಸಿಗೆ ಅತೀವ ನೋವಾಯಿತು. ನನಗೆ ಅವರ ಜೊತೆ ನಿಕಟ ಸಂಪರ್ಕ ಇತ್ತು. ಅವರ ಹಠಾತ್ ನಿಧನದಿಂದ ನಾನು ದುಃಖಿತನಾಗಿದ್ದೇನೆ. ದಕ್ಷಿಣ ಕನ್ನಡ ಜಿಲ್ಲೆಯ ಸರ್ವ ಜನಾಂಗದ ಜನರಿಗೆ ಮಾರ್ಗದರ್ಶಕರಾಗಿದ್ದ ಅವರ ಅಗಲಿಕೆಯು ನಾಡಿನ ಧಾರ್ಮಿಕ, ಸಾಮಾಜಿಕ ಮತ್ತು ಸೌಹಾರ್ದ ಪರಂಪರೆಗೆ ದೊಡ್ಡ ನಷ್ಟ ತಂದಿದೆ ಎಂದವರು ತಮ್ಮ ಸಂತಾಪ ಸೂಚಕ ಹೇಳಿಕೆಯಲ್ಲಿ ವಿಷಾದಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಸರ್ವಜನಾಂಗದವರಿಗೆ ಮಾರ್ಗದರ್ಶಕರಾಗಿದ್ದ ತಂಙಳ್ ಅಗಲಿಕೆ ನಾಡಿನ ಧಾರ್ಮಿಕ, ಸಾಮಾಜಿಕ, ಸೌಹಾರ್ದ ಪರಂಪರೆಗೆ ದೊಡ್ಡ ನಷ್ಟ : ಸಯ್ಯಿದ್ ಕೂರತ್ ತಂಙಳ್ ನಿಧನಕ್ಕೆ ಮಾಜಿ ಸಚಿವ ರೈ ಕಂಬನಿ Rating: 5 Reviewed By: karavali Times
Scroll to Top