ಸರಳ ಸಜ್ಜನಿಕೆಯ ಸಾಕಾರ ಮೂರ್ತಿ, ಲಾಲಿತ್ಯ ಜೀವನದ ಮಾದರಿ ವ್ಯಕ್ತಿತ್ವ ಸಯ್ಯಿದ್ ಕೂರತ್ ತಂಙಳ್ ಹಠಾತ್ ಅಗಲಿಕೆ ನಾಡಿಗೆ ಶೂನ್ಯತೆ ತಂದಿದೆ : ಅಬ್ಬಾಸ್ ಅಲಿ - Karavali Times ಸರಳ ಸಜ್ಜನಿಕೆಯ ಸಾಕಾರ ಮೂರ್ತಿ, ಲಾಲಿತ್ಯ ಜೀವನದ ಮಾದರಿ ವ್ಯಕ್ತಿತ್ವ ಸಯ್ಯಿದ್ ಕೂರತ್ ತಂಙಳ್ ಹಠಾತ್ ಅಗಲಿಕೆ ನಾಡಿಗೆ ಶೂನ್ಯತೆ ತಂದಿದೆ : ಅಬ್ಬಾಸ್ ಅಲಿ - Karavali Times

728x90

8 July 2024

ಸರಳ ಸಜ್ಜನಿಕೆಯ ಸಾಕಾರ ಮೂರ್ತಿ, ಲಾಲಿತ್ಯ ಜೀವನದ ಮಾದರಿ ವ್ಯಕ್ತಿತ್ವ ಸಯ್ಯಿದ್ ಕೂರತ್ ತಂಙಳ್ ಹಠಾತ್ ಅಗಲಿಕೆ ನಾಡಿಗೆ ಶೂನ್ಯತೆ ತಂದಿದೆ : ಅಬ್ಬಾಸ್ ಅಲಿ

ಬಂಟ್ವಾಳ, ಜುಲೈ 08, 2024 (ಕರಾವಳಿ ಟೈಮ್ಸ್) : ಉಳ್ಳಾಲ ಖಾಝಿ ಸಯ್ಯಿದ್ ಕೂರತ್ ತಂಙಳ್ ಅವರ ನಿಧನಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕಾಧ್ಯಕ್ಷ, ಬಂಟ್ವಾಳ ಸಂಯುಕ್ತ ಜಮಾಅತ್ ಪದಾಧಿಕಾರಿ ಬಿ ಎಂ ಅಬ್ಬಾಸ್ ಅಲಿ ತೀವ್ರ ಸಂತಾಪ ಸೂಚಿಸಿದ್ದಾರೆ. 

ಸರಳ ಸಜ್ಜನಿಕೆಯ ಸಾಕಾರ ಮೂರ್ತಿಯಾಗಿದ್ದ ಅವರು ತಮ್ಮ ಲಾಲಿತ್ಯದ ಜೀವನವನ್ನು ಮೈಗೂಡಿಸಿಕೊಂಡು ಸರ್ವರಿಗೂ ಮಾದರಿ ವ್ಯಕ್ತಿತ್ವವಾಗಿದ್ದರು. ಅವರ ಹಠಾತ್ ಅಗಲಿಕೆ ಮುಸ್ಲಿಂ ಸಮಾಜಕ್ಕೆ ತೀವ್ರ ಆಘಾತ ಉಂಟು ಮಾಡಿದ್ದು, ನಾಡಿಗೆ ಶೂನ್ಯತೆ ಆವರಿಸಿದಂತಾಗಿದೆ ಎಂದವರು ತಮ್ಮ ಸಂತಾಪ ಸೂಚಕ ಹೇಳಿಕೆಯಲ್ಲಿ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಸರಳ ಸಜ್ಜನಿಕೆಯ ಸಾಕಾರ ಮೂರ್ತಿ, ಲಾಲಿತ್ಯ ಜೀವನದ ಮಾದರಿ ವ್ಯಕ್ತಿತ್ವ ಸಯ್ಯಿದ್ ಕೂರತ್ ತಂಙಳ್ ಹಠಾತ್ ಅಗಲಿಕೆ ನಾಡಿಗೆ ಶೂನ್ಯತೆ ತಂದಿದೆ : ಅಬ್ಬಾಸ್ ಅಲಿ Rating: 5 Reviewed By: karavali Times
Scroll to Top