ಅಜ್ಜಿಬೆಟ್ಟು : ಸ್ನೇಹಾಂಜಲಿ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ಗಣೇಶ್ ಶೆಟ್ಟಿ ಮೈಕ್ರೋ ಆಯ್ಕೆ - Karavali Times ಅಜ್ಜಿಬೆಟ್ಟು : ಸ್ನೇಹಾಂಜಲಿ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ಗಣೇಶ್ ಶೆಟ್ಟಿ ಮೈಕ್ರೋ ಆಯ್ಕೆ - Karavali Times

728x90

25 July 2024

ಅಜ್ಜಿಬೆಟ್ಟು : ಸ್ನೇಹಾಂಜಲಿ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ಗಣೇಶ್ ಶೆಟ್ಟಿ ಮೈಕ್ರೋ ಆಯ್ಕೆ

ಬಂಟ್ವಾಳ, ಜುಲೈ 25, 2024 (ಕರಾವಳಿ ಟೈಮ್ಸ್) : ಬಿ ಮೂಡ ಗ್ರಾಮದ ಅಜ್ಜಿಬೆಟ್ಟು ಬಳಿಯ ಸ್ನೇಹಾಂಜಲಿ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ಗಣೇಶ್ ಶೆಟ್ಟಿ ಮೈಕ್ರೋ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ರೋಹಿತ್ ಅಜ್ಜಿಬೆಟ್ಟು, ಕೋಶಾಧಿಕಾರಿಯಾಗಿ ಮಹೇಶ್, ಉಪಾಧ್ಯಕ್ಷರಾಗಿ ನಿತಿನ್ ಮಿತ್ತಬೈಲು, ಹರೀಶ್ ಅಗ್ರಬೈಲು, ಜತೆ ಕಾರ್ಯದರ್ಶಿಗಳಾಗಿ ಸಂತೋಷ್ ಅಜ್ಜಿಬೆಟ್ಟು, ಜಿತೇಂದ್ರ ಮಿತಬೈಲು, ಸಾಂಸ್ಕöÈತಿಕ ಕಾರ್ಯದರ್ಶಿಗಳಾಗಿ ಜಯಂತ್ ಅಗ್ರಬೈಲು, ಪ್ರಣಾಮ್ ಅಜ್ಜಿಬೆಟ್ಟು, ಆಶಿಶ್ ಅಜ್ಜಿಬೆಟ್ಟು,  ಕ್ರೀಡಾ ಕಾರ್ಯದರ್ಶಿಗಳಾಗಿ ಪ್ರವೀಣ್ ಅಂಚನ್, ಚರಣ್ ಅಗ್ರಬೈಲು, ಪ್ರತಿಶ್ ಅಜ್ಜಿಬೆಟ್ಟು ಅವರು ಆಯ್ಕೆಯಾಗಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಅಜ್ಜಿಬೆಟ್ಟು : ಸ್ನೇಹಾಂಜಲಿ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ಗಣೇಶ್ ಶೆಟ್ಟಿ ಮೈಕ್ರೋ ಆಯ್ಕೆ Rating: 5 Reviewed By: karavali Times
Scroll to Top