ಕುಲಾಲ ಸೇವಾದಳದ ದಳಪತಿಯಾಗಿ ಗಣೇಶ್ ಕುಲಾಲ್ ಬೆದ್ರಗುಡ್ಡೆ ಆಯ್ಕೆ - Karavali Times ಕುಲಾಲ ಸೇವಾದಳದ ದಳಪತಿಯಾಗಿ ಗಣೇಶ್ ಕುಲಾಲ್ ಬೆದ್ರಗುಡ್ಡೆ ಆಯ್ಕೆ - Karavali Times

728x90

17 June 2024

ಕುಲಾಲ ಸೇವಾದಳದ ದಳಪತಿಯಾಗಿ ಗಣೇಶ್ ಕುಲಾಲ್ ಬೆದ್ರಗುಡ್ಡೆ ಆಯ್ಕೆ

ಬಂಟ್ವಾಳ, ಜೂನ್ 17, 2024 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕು ಕುಲಾಲ ಸಂಘದ ಅಧೀನದಲ್ಲಿರುವ ಕುಲಾಲ ಸೇವಾದಳದ 2024-25ನೇ ಸಾಲಿನ ದಳಪತಿಯಾಗಿ ಗಣೇಶ್ ಕುಲಾಲ್ ಬೆದ್ರಗುಡ್ಡೆ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಚಂದ್ರಶೇಖರ ಕಾಮಾಜೆ, ಜೊತೆ ಕಾರ್ಯದರ್ಶಿಯಾಗಿ ರಾಜೇಶ್ ಕುಲಾಲ್ ರಾಯಿ, ಸೋಶಿಯಲ್ ಮೀಡಿಯಾ ಪ್ರತಿನಿಧಿಯಾಗಿ ಜಯಂತ್ ಕುಲಾಲ್ ಅಗ್ರಬೈಲು, ಮಾಧ್ಯಮ ಪ್ರತಿನಿಧಿಗಳಾಗಿ ದೇವದಾಸ ಅಗ್ರಬೈಲು, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪ್ರೇಮ್‍ನಾಥ ನೇರಂಬೋಳು, ಮಹೇಶ್ ಕುಲಾಲ್ ಕಡೇಶ್ವಾಲಯ, ಗಣೇಶ್ ಕುಲಾಲ್ ದುಗನಕೋಡಿ, ಚಿರಾಗ್ ಕಾಮಾಜೆ, ಕೃತಿಕ್ ಕುಮಾರ್ ವೈ ಎಸ್., ಸಂಘಟನಾ ಕಾರ್ಯದರ್ಶಿಗಳಾಗಿ ರಾಜೇಶ್ ಭಂಡಾರಿಬೆಟ್ಟು, ರಾಘವೇಂದ್ರ ಕಾಮಾಜೆ, ತಾರನಾಥ ಮೊಡಂಕಾಪು, ಉದಯ ಕುಮಾರ್, ಜಯಾನಂದ ಸಜಿಪ, ಕ್ರೀಡಾಕಾರ್ಯದರ್ಶಿಯಾಗಿ ದರ್ಶನ್ ಮೊಡಂಕಾಪು, ನವೀನ್ ಕುಲಾಲ್ ಬಡ್ಡಕಟ್ಟೆ, ವಿಜಿತ್ ಬಡ್ಡಕಟ್ಟೆ, ರೋಹಿತ್ ಮೊಡಂಕಾಪು, ಕಿಶೋರ್ ಕೈಕುಂಜೆ ಅವರು ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಕುಲಾಲ ಸೇವಾದಳದ ದಳಪತಿಯಾಗಿ ಗಣೇಶ್ ಕುಲಾಲ್ ಬೆದ್ರಗುಡ್ಡೆ ಆಯ್ಕೆ Rating: 5 Reviewed By: karavali Times
Scroll to Top