ದ.ಕ. ಜಿಲ್ಲೆಯ ಮಾಜಿ ಡೀಸಿ, ಪ್ರಸ್ತುತ ತಮಿಳ್ನಾಡು ಎಂಪಿ ಸಸಿಕಾಂತ್ ಸೆಂಥಿಲ್ ಭೇಟಿಯಾಗಿ ಅಭಿನಂದನೆ ಸಲ್ಲಿಸಿದ ರಮಾನಾಥ ರೈ ನಿಯೋಗ - Karavali Times ದ.ಕ. ಜಿಲ್ಲೆಯ ಮಾಜಿ ಡೀಸಿ, ಪ್ರಸ್ತುತ ತಮಿಳ್ನಾಡು ಎಂಪಿ ಸಸಿಕಾಂತ್ ಸೆಂಥಿಲ್ ಭೇಟಿಯಾಗಿ ಅಭಿನಂದನೆ ಸಲ್ಲಿಸಿದ ರಮಾನಾಥ ರೈ ನಿಯೋಗ - Karavali Times

728x90

29 June 2024

ದ.ಕ. ಜಿಲ್ಲೆಯ ಮಾಜಿ ಡೀಸಿ, ಪ್ರಸ್ತುತ ತಮಿಳ್ನಾಡು ಎಂಪಿ ಸಸಿಕಾಂತ್ ಸೆಂಥಿಲ್ ಭೇಟಿಯಾಗಿ ಅಭಿನಂದನೆ ಸಲ್ಲಿಸಿದ ರಮಾನಾಥ ರೈ ನಿಯೋಗ

ಬಂಟ್ವಾಳ, ಜೂನ್ 29, 2024 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ, ತಮಿಳುನಾಡಿನ ತಿರುವಳ್ಳೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಸಂಸದರಾಗಿ ಆಯ್ಕೆಯಾದ ಸಸಿಕಾಂತ್ ಸೆಂಥಿಲ್ ಅವರನ್ನು ಮಾಜಿ ಸಚಿವ ಬಿ ರಮಾನಾಥ ರೈ ನೇತೃತ್ವದ ನಿಯೋಗ ಶನಿವಾರ ದೆಹಲಿಯ ತಮಿಳುನಾಡು ಭವನದಲ್ಲಿ ಭೇಟಿಯಾಗಿ ಅಭಿನಂದನೆ ಸಲ್ಲಿಸಿತು. 

ಕೆಪಿಸಿಸಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್, ಡಿಸಿಸಿ ಪ್ರಧಾನ ಕಾರ್ಯದರ್ಶಿ ಶಬೀರ್ ಎಸ್ ನಿಯೋಗದಲ್ಲಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ದ.ಕ. ಜಿಲ್ಲೆಯ ಮಾಜಿ ಡೀಸಿ, ಪ್ರಸ್ತುತ ತಮಿಳ್ನಾಡು ಎಂಪಿ ಸಸಿಕಾಂತ್ ಸೆಂಥಿಲ್ ಭೇಟಿಯಾಗಿ ಅಭಿನಂದನೆ ಸಲ್ಲಿಸಿದ ರಮಾನಾಥ ರೈ ನಿಯೋಗ Rating: 5 Reviewed By: karavali Times
Scroll to Top