ರಮಾನಾಥ ರೈ ಹುಟ್ಟು ಹಬ್ಬದ ಪ್ರಯುಕ್ತ ಅಸಂಘಟಿತ ಕಾರ್ಮಿಕ ಘಟಕದ ವತಿಯಿಂದ ಸೆ 13 ರಂದು (ನಾಳೆ) ಬಂಟ್ವಾಳದಲ್ಲಿ ಹಣ್ಣುಹಂಪಲು ವಿತರಣೆ - Karavali Times ರಮಾನಾಥ ರೈ ಹುಟ್ಟು ಹಬ್ಬದ ಪ್ರಯುಕ್ತ ಅಸಂಘಟಿತ ಕಾರ್ಮಿಕ ಘಟಕದ ವತಿಯಿಂದ ಸೆ 13 ರಂದು (ನಾಳೆ) ಬಂಟ್ವಾಳದಲ್ಲಿ ಹಣ್ಣುಹಂಪಲು ವಿತರಣೆ - Karavali Times

728x90

12 September 2023

ರಮಾನಾಥ ರೈ ಹುಟ್ಟು ಹಬ್ಬದ ಪ್ರಯುಕ್ತ ಅಸಂಘಟಿತ ಕಾರ್ಮಿಕ ಘಟಕದ ವತಿಯಿಂದ ಸೆ 13 ರಂದು (ನಾಳೆ) ಬಂಟ್ವಾಳದಲ್ಲಿ ಹಣ್ಣುಹಂಪಲು ವಿತರಣೆ

ಬಂಟ್ವಾಳ, ಸೆಪ್ಟೆಂಬರ್ 12, 2023 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ಸಮಿತಿ, ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ಸಮಿತಿ ಪಾಣೆಮಂಗಳೂರು ಬ್ಲಾಕ್ ಮತ್ತು ಬಂಟ್ವಾಳ ಬ್ಲಾಕ್ ಇವುಗಳ ಸಹಯೋಗದೊಂದಿಗೆ ಮಾಜಿ ಸಚಿವರು, ಕರ್ನಾಟಲ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಉಪಾಧ್ಯಕ್ಷರೂ, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅಭಿವೃದ್ದಿ ರೂವಾರಿಗಳೂ ಆಗಿರುವ ಬಿ ರಮಾನಾಥ ರೈ ಅವರ ಹುಟ್ಟು ಹಬ್ಬ ಪ್ರಯುಕ್ತ ಸೆಪ್ಟೆಂಬರ್ 13 ರಂದು ಬುಧವಾರ ಬೆಳಿಗ್ಗೆ 11 ಗಂಟೆಗೆ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ ಹಂಪಲು ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ರಮಾನಾಥ ರೈ ಹುಟ್ಟು ಹಬ್ಬದ ಪ್ರಯುಕ್ತ ಅಸಂಘಟಿತ ಕಾರ್ಮಿಕ ಘಟಕದ ವತಿಯಿಂದ ಸೆ 13 ರಂದು (ನಾಳೆ) ಬಂಟ್ವಾಳದಲ್ಲಿ ಹಣ್ಣುಹಂಪಲು ವಿತರಣೆ Rating: 5 Reviewed By: karavali Times
Scroll to Top