ಸಜಿಪಮೂಡ : ಕಿಡ್ನಿ ಸಂಬಂಧಿ ಅನಾರೋಗ್ಯದಿಂದ ನೊಂದ ಯುವ ಕಲಾವಿದ ಆತ್ಮಹತ್ಯೆಗೆ ಶರಣು - Karavali Times ಸಜಿಪಮೂಡ : ಕಿಡ್ನಿ ಸಂಬಂಧಿ ಅನಾರೋಗ್ಯದಿಂದ ನೊಂದ ಯುವ ಕಲಾವಿದ ಆತ್ಮಹತ್ಯೆಗೆ ಶರಣು - Karavali Times

728x90

14 August 2023

ಸಜಿಪಮೂಡ : ಕಿಡ್ನಿ ಸಂಬಂಧಿ ಅನಾರೋಗ್ಯದಿಂದ ನೊಂದ ಯುವ ಕಲಾವಿದ ಆತ್ಮಹತ್ಯೆಗೆ ಶರಣು

ಬಂಟ್ವಾಳ, ಆಗಸ್ಟ್ 15, 2023 (ಕರಾವಳಿ ಟೈಮ್ಸ್) : ಕಿಡ್ನಿ ಸಂಬಂಧಿತ ಅನಾರೋಗ್ಯದ ಕಾರಣದಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿ ಯುವ ಕಲಾವಿದ ಸಜಿಪಮೂಡ ಗ್ರಾಮದ ಮಿತ್ತಮಜಲು ನಿವಾಸಿ ಸಾಗರ್ ಆಚಾರ್ಯ ಅವರು ಸೋಮವಾರ (ಆ 14) ಬೆಳಿಗ್ಗೆ ಮನೆಯಂಗಳದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಕೃತ್ಯ ಎಸಗಿದ್ದಾನೆ ಎಂದು ಅಂದಾಜಿಸಲಾಗಿದೆ. ಈತ ಕಳೆದ ಕೆಲ ದಿನಗಳಿಂದ ಮಾನಸಿಕವಾಗಿ ನೊಂದಿದ್ದಲ್ಲದೆ, ನೆರೆಹೊರೆಯವರ ಹಾಗೂ ಸ್ನೇಹಿತರ ಜೊತೆ ನೋವನ್ನು ಹೇಳಿಕೊಂಡಿದ್ದ ಎನ್ನಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಸಜಿಪಮೂಡ : ಕಿಡ್ನಿ ಸಂಬಂಧಿ ಅನಾರೋಗ್ಯದಿಂದ ನೊಂದ ಯುವ ಕಲಾವಿದ ಆತ್ಮಹತ್ಯೆಗೆ ಶರಣು Rating: 5 Reviewed By: karavali Times
Scroll to Top