ಶಂಕಾಸ್ಪದವಾಗಿ ಸಾವೀಗೀಡಾದ ಕುಕ್ಕಾಜೆ ಸವಾದ್ ಮನೆಗೆ ವಿಧಾನಸಭಾ ಸ್ಪೀಕರ್ ಖಾದರ್ ಭೇಟಿ : ಮಾದಕ ದ್ರವ್ಯ ಜಾಲ ಬೇಧಿಸಲು ಪೊಲೀಸರಿಗೆ ಸೂಚನೆ - Karavali Times ಶಂಕಾಸ್ಪದವಾಗಿ ಸಾವೀಗೀಡಾದ ಕುಕ್ಕಾಜೆ ಸವಾದ್ ಮನೆಗೆ ವಿಧಾನಸಭಾ ಸ್ಪೀಕರ್ ಖಾದರ್ ಭೇಟಿ : ಮಾದಕ ದ್ರವ್ಯ ಜಾಲ ಬೇಧಿಸಲು ಪೊಲೀಸರಿಗೆ ಸೂಚನೆ - Karavali Times

728x90

10 June 2023

ಶಂಕಾಸ್ಪದವಾಗಿ ಸಾವೀಗೀಡಾದ ಕುಕ್ಕಾಜೆ ಸವಾದ್ ಮನೆಗೆ ವಿಧಾನಸಭಾ ಸ್ಪೀಕರ್ ಖಾದರ್ ಭೇಟಿ : ಮಾದಕ ದ್ರವ್ಯ ಜಾಲ ಬೇಧಿಸಲು ಪೊಲೀಸರಿಗೆ ಸೂಚನೆ

ಬಂಟ್ವಾಳ, ಜೂನ್ 10, 2023 (ಕರಾವಳಿ ಟೈಮ್ಸ್) : ಶಂಕಾಸ್ಪದವಾಗಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ದೇವರಮನೆ ಗುಡ್ಡದಲ್ಲಿ ಶವವಾಗಿ ಪತ್ತೆಯಾದ ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಇರಾ ಗ್ರಾಮದ ಕುಕ್ಕಾಜೆ ಸವಾದ್ ಅವರ ಮನೆಗೆ ರಾಜ್ಯ ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ಶನಿವಾರ (ಜೂನ್ 10) ಭೇಟಿ ನೀಡಿ ಮನೆ ಮಂದಿಗೆ ಸಾಂತ್ವನ ಹೇಳಿದರು. 

ಘಟನೆಯ ಬಗ್ಗೆ ಸೂಕ್ತವಾಗಿ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರಗಿಸಿ ಮಾದಕ ದ್ರವ್ಯ ಜಾಲದ ಬಗ್ಗೆ ನಿಗಾ ಇಡಲು ವಿಶೇಷ ತನಿಖಾ ತಂಡವನ್ನು ರಚಿಸಿ ವರದಿ ಸಲ್ಲಿಸಲು ಪೆÇಲೀಸ್ ಅಧಿಕಾರಿಗಳಿಗೆ ಇದೇ ವೇಳೆ ಸ್ಪೀಕರ್ ಖಾದರ್ ಸೂಚಿಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಶಂಕಾಸ್ಪದವಾಗಿ ಸಾವೀಗೀಡಾದ ಕುಕ್ಕಾಜೆ ಸವಾದ್ ಮನೆಗೆ ವಿಧಾನಸಭಾ ಸ್ಪೀಕರ್ ಖಾದರ್ ಭೇಟಿ : ಮಾದಕ ದ್ರವ್ಯ ಜಾಲ ಬೇಧಿಸಲು ಪೊಲೀಸರಿಗೆ ಸೂಚನೆ Rating: 5 Reviewed By: karavali Times
Scroll to Top