ಬಂಟ್ವಾಳದಲ್ಲಿ ಮಳೆ ಪ್ರಮಾಣ ಇಳಿಕೆಯಾದರೂ ಮುಂದುವರಿದ ಮಳೆ ಹಾನಿ ಪ್ರಕರಣ - Karavali Times ಬಂಟ್ವಾಳದಲ್ಲಿ ಮಳೆ ಪ್ರಮಾಣ ಇಳಿಕೆಯಾದರೂ ಮುಂದುವರಿದ ಮಳೆ ಹಾನಿ ಪ್ರಕರಣ - Karavali Times

728x90

14 June 2023

ಬಂಟ್ವಾಳದಲ್ಲಿ ಮಳೆ ಪ್ರಮಾಣ ಇಳಿಕೆಯಾದರೂ ಮುಂದುವರಿದ ಮಳೆ ಹಾನಿ ಪ್ರಕರಣ

ಬಂಟ್ವಾಳ, ಜೂನ್ 15, 2023 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಮಳೆ ಇಳಿಮುಖಗೊಂಡರೂ ಬುಧವಾರವೂ ಮಳೆ ಹಾನಿ ಪ್ರಕರಣ ಮುಂದುವರಿದಿದೆ. ಕೇಪು ಗ್ರಾಮದಲ್ಲಿ ಮಳೆಗೆ ಹಾನಿಯಾಗಿದ್ದ ಮನೆಯ ಮೇಲ್ಛಾವಣಿಯು ಬುಧವಾರ ಸಂಪೂರ್ಣ ಕುಸಿದಿರುತ್ತದೆ. ಪಾಣೆಮಂಗಳೂರು ಗ್ರಾಮದ ಶಾಂತಿಗುಡ್ಡೆ ನಿವಾಸಿ ಗುಲಾಬಿ ಅವರ ಮನೆಗೆ ಮರ ಬಿದ್ದು ಹಾನಿಗೊಂಡಿದೆ ಎಂದು ತಾಲೂಕು ಕಚೇರಿ ಪ್ರಕಟಣೆ ತಿಳಿಸಿದೆ.

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳದಲ್ಲಿ ಮಳೆ ಪ್ರಮಾಣ ಇಳಿಕೆಯಾದರೂ ಮುಂದುವರಿದ ಮಳೆ ಹಾನಿ ಪ್ರಕರಣ Rating: 5 Reviewed By: karavali Times
Scroll to Top