5ನೇ ಬಾರಿಗೆ ಮರು ಆಯ್ಕೆಗೊಂಡ ಯು ಟಿ ಖಾದರ್ ದೇವರ, ಸಂವಿಧಾನ ಹಾಗೂ ಕ್ಷೇತ್ರದ ಮತದಾರರ ಹೆಸರಿನಲ್ಲಿ ಪ್ರತಿಜ್ಞಾ ವಿಧಿ ಸ್ವೀಕಾರ - Karavali Times 5ನೇ ಬಾರಿಗೆ ಮರು ಆಯ್ಕೆಗೊಂಡ ಯು ಟಿ ಖಾದರ್ ದೇವರ, ಸಂವಿಧಾನ ಹಾಗೂ ಕ್ಷೇತ್ರದ ಮತದಾರರ ಹೆಸರಿನಲ್ಲಿ ಪ್ರತಿಜ್ಞಾ ವಿಧಿ ಸ್ವೀಕಾರ - Karavali Times

728x90

22 May 2023

5ನೇ ಬಾರಿಗೆ ಮರು ಆಯ್ಕೆಗೊಂಡ ಯು ಟಿ ಖಾದರ್ ದೇವರ, ಸಂವಿಧಾನ ಹಾಗೂ ಕ್ಷೇತ್ರದ ಮತದಾರರ ಹೆಸರಿನಲ್ಲಿ ಪ್ರತಿಜ್ಞಾ ವಿಧಿ ಸ್ವೀಕಾರ

ಬೆಂಗಳೂರು, ಮೇ 22, 2023 (ಕರಾವಳಿ ಟೈಮ್ಸ್) : ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿ 5ನೇ ಬಾರಿಗೆ ಮರು ಆಯ್ಕೆಗೊಂಡಿರುವ ಮಾಜಿ ಸಚಿವ, ವಿರೋಧ ಪಕ್ಷದ ಮಾಜಿ ಉಪನಾಯಕ ಯು ಟಿ ಖಾದರ್ ಫರೀದ್ ಅವರು ಸೋಮವಾರ ಆರಂಭಗೊಂಡ ವಿಧಾನಸಭಾ ಅಧಿವೇಶನದ ಮೊದಲ ದಿನ ಸರ್ವಶಕ್ತನಾದ ದೇವರು, ದೇಶದ ಸಂವಿಧಾನ ಹಾಗೂ ಕ್ಷೇತ್ರದ ಮತದಾರರ ಮೇಲೆ ಪ್ರಮಾಣ ಮಾಡಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. 

  • Blogger Comments
  • Facebook Comments

0 comments:

Post a Comment

Item Reviewed: 5ನೇ ಬಾರಿಗೆ ಮರು ಆಯ್ಕೆಗೊಂಡ ಯು ಟಿ ಖಾದರ್ ದೇವರ, ಸಂವಿಧಾನ ಹಾಗೂ ಕ್ಷೇತ್ರದ ಮತದಾರರ ಹೆಸರಿನಲ್ಲಿ ಪ್ರತಿಜ್ಞಾ ವಿಧಿ ಸ್ವೀಕಾರ Rating: 5 Reviewed By: karavali Times
Scroll to Top