ಬಂಟ್ವಾಳ (ಕರಾವಳಿ ಟೈಮ್ಸ್) : ಶ್ರೀ ಮಾರಣ ಗುಳಿಗ ಸಾಂಸ್ಕøತಿಕ ಸೇವಾ ಸಮಿತಿ ಮಾರ್ನಬೈಲ್ ಇದರ ವತಿಯಿಂದ ಮಾರ್ಚ್ 7 ರಂದು ರಾತ್ರಿ 10.00 ರಿಂದ ಮಾರಣ ಗುಳಿಗ ದೈವದ ವರ್ಷಾವಧಿ ಕೋಲ ಜರಗಲಿದೆ. ಅದೇ ದಿನ ಸಂಜೆ 6.30 ರಿಂದ ಶಾರದಾ ಆಟ್ರ್ಸ್ ಕಲಾವಿದೆರ್ (ರಿ) ಮಂಜೇಶ್ವರ ಅಭಿನಯಿಸುವ ಗಡಿನಾಡ ಕಲಾನಿಧಿ ಕೃಷ್ಣ ಜಿ. ಮಂಜೇಶ್ವರ ನಿರ್ದೇಶಿಸಿದ ತುಳುನಾಡ ಕಲಾಬಿರ್ಸೆ ದೀಪಕ್ ರೈ ಪಾಣಾಜೆ ಅಭಿನಯದ ಜೆ.ಪಿ. ತೂಮಿನಾಡು ವಿರಚಿತ “ನಿತ್ಯೆ ಬನ್ನಗ” ಎಂಬ ಹಾಸ್ಯಮಯ ನಾಟಕ ಜರಗಲಿದ್ದು ರಾತ್ರಿ 9.00ಕ್ಕೆ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಭಂಡಾರದ ಮನೆಯ ಎಂ. ಚಂದ್ರಶೇಖರ ಗಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾರ್ನಬೈಲು : ಮಾರ್ಚ್ 7 ರಂದು ಮಾರಣ ಗುಳಿಗ ದೈವದ ವರ್ಷಾವಧಿ ಕೋಲ
ಬಂಟ್ವಾಳ (ಕರಾವಳಿ ಟೈಮ್ಸ್) : ಶ್ರೀ ಮಾರಣ ಗುಳಿಗ ಸಾಂಸ್ಕøತಿಕ ಸೇವಾ ಸಮಿತಿ ಮಾರ್ನಬೈಲ್ ಇದರ ವತಿಯಿಂದ ಮಾರ್ಚ್ 7 ರಂದು ರಾತ್ರಿ 10.00 ರಿಂದ ಮಾರಣ ಗುಳಿಗ ದೈವದ ವರ್ಷಾವಧಿ ಕೋಲ ಜರಗಲಿದೆ. ಅದೇ ದಿನ ಸಂಜೆ 6.30 ರಿಂದ ಶಾರದಾ ಆಟ್ರ್ಸ್ ಕಲಾವಿದೆರ್ (ರಿ) ಮಂಜೇಶ್ವರ ಅಭಿನಯಿಸುವ ಗಡಿನಾಡ ಕಲಾನಿಧಿ ಕೃಷ್ಣ ಜಿ. ಮಂಜೇಶ್ವರ ನಿರ್ದೇಶಿಸಿದ ತುಳುನಾಡ ಕಲಾಬಿರ್ಸೆ ದೀಪಕ್ ರೈ ಪಾಣಾಜೆ ಅಭಿನಯದ ಜೆ.ಪಿ. ತೂಮಿನಾಡು ವಿರಚಿತ “ನಿತ್ಯೆ ಬನ್ನಗ” ಎಂಬ ಹಾಸ್ಯಮಯ ನಾಟಕ ಜರಗಲಿದ್ದು ರಾತ್ರಿ 9.00ಕ್ಕೆ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಭಂಡಾರದ ಮನೆಯ ಎಂ. ಚಂದ್ರಶೇಖರ ಗಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment