Karavali Times Karavali Times

728x90

Breaking News:
Loading...

ಪ್ರಮುಖ ಸುದ್ದಿಗಳು

ಅಂತಾರಾಷ್ಟ್ರೀಯ

ರಾಷ್ಟ್ರ

  • ಗಲ್ಫ್ ಸುದ್ದಿ
  • ಸಿನೆಮಾ
  • ಕ್ರೀಡೆ
  • ಅಂಕಣ
5 July 2025
 ಧರ್ಮಸ್ಥಳ ಘಟನೆ ಬಗ್ಗೆ ವಕೀಲರ ತಂಡ ಭೇಟಿ ವೇಳೆ ಎಸ್ಪಿ ಅಲಭ್ಯದ ಬಗ್ಗೆ ಸುಳ್ಳು ಮಾಹಿತಿ ಹರಡಿದ ವೆಬ್ ನ್ಯೂಸ್ ಚಾನೆಲ್ ವಿರುದ್ದ ಪ್ರಕರಣ ದಾಖಲು

ಧರ್ಮಸ್ಥಳ ಘಟನೆ ಬಗ್ಗೆ ವಕೀಲರ ತಂಡ ಭೇಟಿ ವೇಳೆ ಎಸ್ಪಿ ಅಲಭ್ಯದ ಬಗ್ಗೆ ಸುಳ್ಳು ಮಾಹಿತಿ ಹರಡಿದ ವೆಬ್ ನ್ಯೂಸ್ ಚಾನೆಲ್ ವಿರುದ್ದ ಪ್ರಕರಣ ದಾಖಲು

ಧರ್ಮಸ್ಥಳ, ಜುಲೈ 05, 2025 (ಕರಾವಳಿ ಟೈಮ್ಸ್) : ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಅಪರಾಧ ಕೃತ್ಯಗಳ  ಬಗ್ಗೆ, ವ್ಯಕ್ತಿಯೊಬ್ಬ ಮಾಹಿತಿ ನೀಡಲು ಸಿದ್ದವಿರುವುದಾಗಿ ತಿಳ...
 ಬಂಟ್ವಾಳದಲ್ಲಿ ನಿರಂತರ ಮಳೆ : ಕೆದಿಲದಲ್ಲಿ ನಾರಾಯಣಗುರು ಸಭಾ ಭವನದ ಮೇಲೆ ಬಿದ್ದ ಮರ, ಬಾಳ್ತಿಲದಲ್ಲಿ ಮನೆಗೆ ಹಾನಿ

ಬಂಟ್ವಾಳದಲ್ಲಿ ನಿರಂತರ ಮಳೆ : ಕೆದಿಲದಲ್ಲಿ ನಾರಾಯಣಗುರು ಸಭಾ ಭವನದ ಮೇಲೆ ಬಿದ್ದ ಮರ, ಬಾಳ್ತಿಲದಲ್ಲಿ ಮನೆಗೆ ಹಾನಿ

ಬಂಟ್ವಾಳ, ಜುಲೈ 05, 2025 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಮಳೆ ಕಾರಣದಿಂದ ಕೆದಿಲ ಗ್ರಾಮದ ಮಾರಪ್ಪ ಸುವರ್ಣ ಎಂಬವರ ಮಾಲಕತ್ವದ ಜಮೀನಿನಲ್ಲಿರುವ ಬ್ರಹ್ಮಶ್ರೀನಾರಾಯಣ ...
ಭಾರೀ ಮಳೆಗೆ ಕಡೇಶ್ವಾಲ್ಯ-ನಡ್ಯೇಲು ಕಾಲು ಸಂಕ ನೀರು ಪಾಲು : ತಪ್ಪಿದ ಅನಾಹುತ

ಭಾರೀ ಮಳೆಗೆ ಕಡೇಶ್ವಾಲ್ಯ-ನಡ್ಯೇಲು ಕಾಲು ಸಂಕ ನೀರು ಪಾಲು : ತಪ್ಪಿದ ಅನಾಹುತ

ಬಂಟ್ವಾಳ, ಜುಲೈ 05, 2025 (ಕರಾವಳಿ ಟೈಮ್ಸ್) : ಕಳೆದೆರಡು ದಿನಗಳಿಂದ ಬಂಟ್ವಾಳ ತಾಲೂಕಿನಾದ್ಯಂತ ನಿರಂತರ ಮಳೆಯಾಗುತ್ತಿದ್ದು, ತಾಲೂಕಿನ ಕಡೇಶ್ವಾಲ್ಯ ಗ್ರಾಮದ ನಡ್ಯೇಲು...
 ಪಾಣೆಮಂಗಳೂರು ಹಳೆ ಸೇತುವೆಯಲ್ಲಿ ಲಘು ವಾಹನ ಸಂಚಾರಕ್ಕೆ ಎನ್.ಐ.ಟಿ.ಕೆ. ಅಧಿಕಾರಿಗಳಿಂದ ತಾತ್ಕಾಲಿಕ ಸಮ್ಮತಿ : ಮುಂದಿನ ದಿನಗಳಲ್ಲಿ ಪುರಸಭೆ ವತಿಯಿಂದ ದುರಸ್ತಿ ಕಾರ್ಯ ಕೈಗೊಂಡು ಸೇತುವೆಯ ಭದ್ರತೆಗೆ ಕೈಗೊಳ್ಳುತ್ತೇವೆ ಎಂದು ಅಧ್ಯಕ್ಷ ವಾಸು ಪೂಜಾರಿ

ಪಾಣೆಮಂಗಳೂರು ಹಳೆ ಸೇತುವೆಯಲ್ಲಿ ಲಘು ವಾಹನ ಸಂಚಾರಕ್ಕೆ ಎನ್.ಐ.ಟಿ.ಕೆ. ಅಧಿಕಾರಿಗಳಿಂದ ತಾತ್ಕಾಲಿಕ ಸಮ್ಮತಿ : ಮುಂದಿನ ದಿನಗಳಲ್ಲಿ ಪುರಸಭೆ ವತಿಯಿಂದ ದುರಸ್ತಿ ಕಾರ್ಯ ಕೈಗೊಂಡು ಸೇತುವೆಯ ಭದ್ರತೆಗೆ ಕೈಗೊಳ್ಳುತ್ತೇವೆ ಎಂದು ಅಧ್ಯಕ್ಷ ವಾಸು ಪೂಜಾರಿ

ಬಂಟ್ವಾಳ, ಜುಲೈ 05, 2025 (ಕರಾವಳಿ ಟೈಮ್ಸ್) : ಬಿ ಸಿ ರೋಡಿನಿಂದ ಪಾಣೆಮಂಗಳೂರು ಪೇಟೆಗೆ ಸಂಪರ್ಕ ಕಲ್ಪಿಸುವ ಹಳೆ ನೇತ್ರಾವತಿ ಸೇತುವೆ ಶಿಥಿಲಗೊಂಡಿರುವ ಹಿನ್ನಲೆಯಲ್ಲಿ...
 ಬಂಟ್ವಾಳದಲ್ಲಿ ಗುಡ್ಡ ಕುಸಿತದ ವೇಳೆ ಹೆದ್ದಾರಿಗೆ ಉರುಳಿದ ಬೃಹತ್ ಬಂಡೆ : ಕೆಲಕಾಲ ವಾಹನ ಸಂಚಾರ ಬಾಧಿತ

ಬಂಟ್ವಾಳದಲ್ಲಿ ಗುಡ್ಡ ಕುಸಿತದ ವೇಳೆ ಹೆದ್ದಾರಿಗೆ ಉರುಳಿದ ಬೃಹತ್ ಬಂಡೆ : ಕೆಲಕಾಲ ವಾಹನ ಸಂಚಾರ ಬಾಧಿತ

ಬಂಟ್ವಾಳ, ಜುಲೈ 05, 2025 (ಕರಾವಳಿ ಟೈಮ್ಸ್) : ರಸ್ತೆ ಬದಿಯ ಗುಡ್ಡಕುಸಿತದ ವೇಳೆ ಬೃಹತ್ ಬಂಡೆ ಕಲ್ಲೊಂದು ಹೆದ್ದಾರಿಗೆ ಉರುಳಿ ಬಿದ್ದ ಪರಿಣಾಮ ವಾಹನ ಸಂಚಾರ ಬಾಧಿತವಾದ ...
 ತುಂಬೆಯಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಕಾರು : ಚಾಲಕ ದಾರುಣ ಸಾವು

ತುಂಬೆಯಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಕಾರು : ಚಾಲಕ ದಾರುಣ ಸಾವು

ಬಂಟ್ವಾಳ, ಜುಲೈ 05, 2025 (ಕರಾವಳಿ ಟೈಮ್ಸ್) : ಕಾರೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಕಾರು ಚಾಲಕ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ತ...
 ಅಂಗಡಿಯಲ್ಲಿ ಮಾರಾಟಕ್ಕಾಗಿ ಜಾನುವಾರು ಮಾಂಸ ಶೇಖರಣೆ : ಬೆಳ್ತಂಗಡಿ ಪೊಲೀಸರ ದಾಳಿ

ಅಂಗಡಿಯಲ್ಲಿ ಮಾರಾಟಕ್ಕಾಗಿ ಜಾನುವಾರು ಮಾಂಸ ಶೇಖರಣೆ : ಬೆಳ್ತಂಗಡಿ ಪೊಲೀಸರ ದಾಳಿ

ಬೆಳ್ತಂಗಡಿ, ಜುಲೈ 05, 2025 (ಕರಾವಳಿ ಟೈಮ್ಸ್) : ಅಂಗಡಿಯಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಜಾನುವಾರು ಮಾಂಸ ಮಾರಾಟ ಮಾಡುವ ಉದ್ದೇಶದಿಂದ ಶೇಖರಣೆ ಮಾಡಿದ ಪ...

ಸೋಶಿಯಲ್ ಮೀಡಿಯಾ ನ್ಯೂಸ್

ಸಂದರ್ಶನ

ಕಲೆ-ಸಾಹಿತ್ಯ

ವಿಶೇಷ ಸುದ್ದಿ

ಅರೋಗ್ಯ

Scroll to Top